ನನ್ನೂರು ಗದಗ ಜಿಲ್ಲೆಯ ಕುರ್ತಕೋಟಿ. ಸದ್ಯಕ್ಕೆ ನಾನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದೇನೆ. ಬದುಕು ಪ್ರೀತಿಸುವವರು, ಸದಾ ಕಷ್ಟದಲ್ಲಿ ಸುಖವನ್ನು ಕಾಣುವವರು, ಸೌಕರ್ಯಗಳಿಲ್ಲದ ಮಧ್ಯೆಯೂ ಸಾಧನೆಗೆ ಹಪಹಪಿಸುವ ಜೀವಗಳನ್ನು ಕಂಡರೆ ಬಹಳ ಇಷ್ಟ.
No comments:
Post a Comment